ಸಾಹಿತ್ಯ
- ಗೋವಿಂದ ಕೃಷ್ಣ ವಿಠ್ಠಲೇ
- ವೇಣು ಗೋಪಾಲ ಕೃಷ್ಣ ವಿಠ್ಠಲೇ
- ರಂಗ ರಂಗ ವಿಠ್ಠಲೇ
- ಶ್ರಿ ಪಾಂಡುರಂಗ ವಿಠ್ಠಲೇ
ಅರ್ಥ
ಇದು ಶ್ರೀ ಕೃಷ್ಣನ ಅನೇಕ ನಾಮಗಳನ್ನು ಸೂಚಿಸುತ್ತಾ, ಕೃಷ್ಣನನ್ನು ಸ್ತುತಿಸುವ ಭಜನೆ. ಶ್ರೀ ಕೃಷ್ಣನೇ ಗೋವಿಂದ, ವಿಠ್ಠಲ, ವೇಣು ಗೋಪಾಲ ಹಾಗೂ ಪಾಂಡುರಂಗ.
[/vc_column_text][/vc_column][vc_column width=”1/2″][vc_custom_heading text=”ವೀಡಿಯೋ” font_container=”tag:h5|text_align:left|color:%23d97d3e” use_theme_fonts=”yes” el_class=”kn-nudi-uni01e” css=”.vc_custom_1648141828540{margin-top: 0px !important;}”][vc_column_text el_class=”video-sty”][/vc_column_text][/vc_column][/vc_row][vc_row css_animation=”fadeIn” el_class=”tab-design”][vc_column][vc_empty_space][vc_custom_heading text=”ವಿವರಣೆ” font_container=”tag:h5|font_size:16px|text_align:left|color:%23d97d3e” google_fonts=”font_family:Muli%3A300%2C300italic%2Cregular%2Citalic|font_style:300%20light%20regular%3A300%3Anormal” el_class=”kn-nudi-uni01e Exp-sty”][vc_column_text css=”.vc_custom_1648141883726{margin-top: 15px !important;}” el_class=”kn-nudi-uni01e”]ಗೋವಿಂದ | ಶ್ರೀ ಕೃಷ್ಣನ ಹೆಸರು, ಅರ್ಥ ‘ ಹಸುಗಳ ಮೇಲೆ ಪ್ರಭುತ್ವ ಪಡೆದವನು. |
---|---|
ಕೃಷ್ಣ | ಕೃಷ್ಣ-ಅಂದರೆ ಆಕರ್ಷಿಸುವವನು.(ಆಕರ್ಷಣೆ ಶಬ್ದದಲ್ಲಿರುವ ಮೂಲ ಧಾತು “ಕೃಷ್” ಎಂಬ ಪದ, ಎಂದರೆ ಸೆಳೆಯುವವನು ಎಂದರ್ಥ) ಕೃಷ್ಣ ಎಂದರೆ ಇಡೀ ಜಗತ್ತನೇ ತನ್ನ ಆಕರ್ಷಣೆಗೆ ಒಳಪಡಿಸುವವನು. |
ವಿಠ್ಠಲೇ | ವಿಠ’ ಎಂದರೆ ಇಟ್ಟಿಗೆ. ‘ವಿಠ್ಠಲೇ’ ಎಂದರೆ ಇಟ್ಟಿಗೆಯ ಮೇಲೆ ನಿಂತ ಪ್ರಭು ವಿಠ್ಠಲ ಎಂದು ಅಭಿವಾದಿಸುವುದು. |
ವೇಣು ಗೋಪಾಲ | ವೇಣು- ಕೊಳಲು, ಗೋಪಾಲ – ಶ್ರೀ ಕೃಷ್ಣನ ಒಂದು ಹೆಸರು. ಅಂದರೆ ಗೋವುಗಳನ್ನು ಕಾಪಾಡುವವನು. ಶ್ರೀ ಕೃಷ್ಣನು ಬಾಲಕನಾಗಿದ್ದಾಗ ಬೃಂದಾವನದ ಹೊಲದಲ್ಲಿ ಹಸುಗಳನ್ನು ಮೇಯಿಸುತ್ತಾ, ಅವುಗಳನ್ನು ಕಾಪಾಡುತ್ತಿದ್ದನು. |
ರಂಗ | ಪ್ರಭು ವಿಷ್ಣುವಿನ ಒಂದು ವಿಶೇಷಣ. ಪಾಂಡುರಂಗ ಶಬ್ದದ ಸಂಕ್ಷಿಪ್ತ ರೂಪ. ರಂಗ ಎಂದರೆ ಎಲ್ಲರಿಗೂ ಸಮಾನವಾಗಿ ಪ್ರೇಮವನ್ನು ನೀಡುವವನು. |